ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, April 12, 2008

एक सुनेहरी पल

दिल की आँगन मैं कुशियोंका मेला लग जाए!
(dil ki aangan main kushiyonka mela lag jaaye,)
मॅन मैं सप्नोका फूल किल जाए!
(mann main sapanoka phool kil jaaye,)
आस्मान पे साथ रंग का सावन सज जाए!
(Aasamaan pe saath rang ka saavan saj jaaye,)
पंछियों की बातें कानोमे बैट जाए!
(panchiyo ki baatain kaanome bait jaaye,)
ये टंडि हवांये चेहरौन्को चूमकर बालोंको उड्वाये!
(ye tandi havaye cheronko choomkar baalonko udvaaye,)
बस येही दुवाहैं इन् हसीन पलोंका याद बस जाए यादोंकी जोली मैं!
(bass yehi dhuva hain inn haseen palonka yaad buss jaaye yadoonki joli main.)

Thursday, April 10, 2008

ಆಸರೆ

ಸಂತಸಕೆ ನಗುವಿನ ಆಸರೆ
ದುಖಃ ದುಃಮ್ಮಾನಕೆ ಮೌನದ ಆಸರೆ
ರೋಗಿಗೆ ವೈದ್ಯನ ಆಸರೆ
ವಿರಹಿಗೆ ಪ್ರೇಮಿಯ ಆಸರೆ
ಭಾರವಾದ ಹೃದಯ ಕೇಳಿತು..
ಓ ಮನಸೆ ನನಗಾಗುವೆಯ ನೀ ಆಸರೆ ಎಂದು.


Wednesday, April 9, 2008

ವಿಜಯ ಕರ್ನಾಟಕ ಕನ್ನಡಿಗರ ಎಮ್ಮೆ !!!!!!

ಏನಿದು ತಲೆ ಬರಹ "ಹೆಮ್ಮೆ" ಬರೆಯಲು "ಎಮ್ಮೆ" ಎಂದು ಬರೆದಿದ್ದಾರಲ್ಲ ಎಂದು ಯೋಚಿಸುತ್ತಿದ್ದರೆ ಕೆಳಗೆ ಕಾಣುವ ಚಿತ್ರ ನೋಡಿ.. ಇದು ವಿಜಯ ಕರ್ನಾಟಕದಲ್ಲಿ ಮುದ್ರಿತವಾದ ಜಾಹೀರಾತು, ಈ ಜಾಹೀರಾತಿನಲ್ಲೂ ಒಂದೇ ಅಕ್ಷರ ತಪ್ಪು "ಹರಟೆ" ಬರೆಯಲು "ಹಗಟೆ" ಎಂದಾಗಿದೆ,

ಕರ್ನಾಟಕದ ನಂ.೧ ಜಾಹೀರಾತು ಪತ್ರಿಕೆ(ಒಂದಾದರೂ ಜಾಹೀರಾತಿಲ್ಲದ ಪುಟ ಇದೆಯೇ? ಖಂಡಿತ ಇರಲಾರದು!) ಒಂದೇ ಸಾರಿ ತಪ್ಪು ಮುದ್ರಿತವಾಗಿದ್ದರೆ ಕಣ್ಣು ತಪ್ಪಿನದಾಗಿರಬಹುದು ಎನ್ನಬಹುದಾಗಿತ್ತು ಆದರೆ ಎರಡನೆ ಸಾರಿಯೂ ಅದೇ ತಪ್ಪು ಪುನರಾವರ್ತನೆ ಆಗಿದೆ.. ದಿನಾಂಕ 24/03/2008 ಮತ್ತು ದಿನಾಂಕ 5/04/2008 ವಿ.ಕ ಎಮ್ಮೆ ನೋಡಿ!

Sunday, April 6, 2008

ಯಾರಿವಳು ಎಲ್ಲಿಂದ ಬಂದವಳು

ಇವಳೇನು ಸ್ವಪ್ನ ಲೋಕದ ಸುಂದರಿಯೋ..

ದೇವಲೋಕದ ಅಪ್ಸರೆಯೋ..

ಧರೆಗಿಳಿದ ರಂಭೆಯೋ..

ಯಾರಿವಳು.. ಕನಸಿನ ಲೋಕದ ಕಿನ್ನರಿಯೋ ಎಂದು ನೋಡುತ್ತಿದ್ದೆ,

ಆಗ ಸೂರ್ಯ ದೇವನು ಉದಯಿಸಿ..

ನಿಧ್ರಾದೇವಿಯು ಬಿಟ್ಟು ಹೊರಟಿದ್ದಳು

ತಟ್ಟನೆ ಎಚ್ಚರವಾಗಿ ಎದ್ದುಕುಳಿತೆ ಹಾಸಿಗೆಯ ಮೇಲೆ!

ಮೊಗದಲಿ ಮಂದಹಾಸ ಮೂಡಿ ಕನಸಾ ಬಿದ್ದದ್ದು ಎಂದು ನನ್ನನ್ನು ನಾನೇ ಕೇಳಿಕೊಂಡೆ.