tag:blogger.com,1999:blog-49881382560443024582024-03-13T07:46:21.843+05:30ಹಾಗೇ ಸುಮ್ಮನೆ...<hr color="orange" width="360">ಮನಸ್ವಿhttp://www.blogger.com/profile/02203905911897082821noreply@blogger.comBlogger88125tag:blogger.com,1999:blog-4988138256044302458.post-17599203013901447412020-09-19T19:17:00.004+05:302024-03-10T22:41:18.014+05:30ಪ್ರೀತಿಯಿಲ್ಲದ ಮೇಲೆ ಪ್ರೀತಿಯ ಮೊಳಕೆಯೊಡೆದುಸಲುಗೆಯ ಸಸಿಯೊಡೆದುಹಚ್ಚ ಹಸಿರು ತೆನೆಯೊಡೆದುಹೆಮ್ಮರವಾಗಿ ಟಿಸಿಲೊಡೆದುಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲುಬಿಳಲುಗಳು ಭೂಮಿಯತ್ತ ಚಾಚುತಲಿರಲುಕೊಡಲಿಯಿಂದ ಭಾಹುಗಳ ಕಡಿದುಬೇರುಗಳ ಕಿತ್ತು ಹಾಕಿದವಳು ನೀನು ಹಸಿರೇ ಉಸಿರೆಂದವಳು ನೀನುನನ್ನುಸಿರು ನೀನೆ ಅಂದವನು ನಾನುಭಾನೆಗಳ ಬಣ್ಣದಾಟದಲಿ ಬಡವಾಯ್ತು ಬದುಕು!ಮನಸ್ವಿhttp://www.blogger.com/profile/02203905911897082821noreply@blogger.com0tag:blogger.com,1999:blog-4988138256044302458.post-58173022514080802802020-09-19T19:11:00.000+05:302020-09-19T19:11:30.160+05:30ಬೆತ್ತಲಾಗಿದೆ ಭಾವನೆಗಳು ನಿನ್ನೆದೆಯ ಕಣಿವೆಯಲಿಸೌಂದರ್ಯದ ಗಣಿಯಲಿಬಿಸಿಯುಸಿರ ಬೆಂಕಿಯಲಿತಾಳತಪ್ಪಿದ ಎದೆ ಬಡಿತದಲಿಹುಡುಕುತಿರುವೆ ಒಲವಿನಾ ಕಿಡಿಯಕೆಂದುಟಿಯ ಜೇನುಹೀರುವ ದುಂಬಿ ನಾನುಕಣ್ಣ ನೋಟದಲಿಮೈ ಮಾಟದಲಿಹೊಕ್ಕಳ ಆಳದಲಿಬೆತ್ತಲಾಗಿದೆ ಭಾವನೆಗಳುನೀ ತೊಟ್ಟ ಸೀರೆಯಲಿಸೊಂಟದ ಡಾಬಿನಲಿಕಣ್ಣಂಚಿನ ಮಿಂಚಿನಲಿಕಾಲ್ಗೆಜ್ಜೆ ಸದ್ದಿನಲಿಹುಡುಕುತಿರುವೆ ಒಲವ ಕಿಡಿಯ ಮತ್ತೆ ಬೆತ್ತಲಾಗಿ ನಿಂತಿವೆ ಭಾವನೆಗಳು ಮತ್ತೆ ಮತ್ತೆಮನಸ್ವಿhttp://www.blogger.com/profile/02203905911897082821noreply@blogger.com0tag:blogger.com,1999:blog-4988138256044302458.post-18424962747154117832020-06-19T19:08:00.001+05:302020-06-19T19:08:57.215+05:30ಹಳೆಯ ನೆನಪು!ಇವತ್ತು ನನ್ನ ದೊಂದು ಬ್ಲಾಗ್ ಇದೆ ಅದರಲ್ಲಿ ಒಂದಕ್ಷರವೂ ಬರೆಯದೇ ಯಾವ ಕಾಲವಾಯಿತು ಏನಾದರೂ ಬರೆಯಲೇ ಬೇಕು ಅಂತ ಮನಸ್ಸು ಬಹಳವಾಗಿ ಕಾಡತೊಡಗಿತು ಮತ್ತೆ! ಅಂದಹಾಗೆ ಈಗ ಬ್ಲಾಗ್ ಓದುವವರು ಕಡಿಮೆಯಾಗಿದ್ದಾರ??.. ಬ್ಲಾಗ್ ಇದೆ ಅನ್ನೋದು ನನಗೇ ಮರೆಯುವಷ್ಟು ದಿನ ಆಗೋಯ್ತು.. ಸಲೀಸಾಗಿ ಓದಿಸಿಕೊಂಡು ಹೋಗುವಂತೆ ಬರೆಯುವುದು ನನ್ನಿಂದ ಮತ್ತೆ ಸಾಧ್ಯವಾ?ಬ್ಲಾಗ್ ಆರಂಭಿಸಿದ ದಿನಗಳ ಹಳೆಯ ನೆನಪಿನ ಸುರುಳಿ ಮತ್ತೆ ಬಿಚ್ಚಿಕೊಳ್ಳುತ್ತಿರುವ ಅನುಭವವಾಗುತ್ತಿದೆ.ಆಗ ಇದ್ದಿದ್ದು 2g ಕಾಲ ಮನಸ್ವಿhttp://www.blogger.com/profile/02203905911897082821noreply@blogger.com13tag:blogger.com,1999:blog-4988138256044302458.post-29058753740153002282019-07-06T10:34:00.002+05:302019-07-06T10:34:47.072+05:30ಇರೋದು ಒಂದೇ ಪುಟ್ಟ ಜೀವನ
ಹೃದಯದಲಿ ಕೆಟ್ಟ ರಕ್ತದ ಕವಾಟವಿದೆ
ಮೆದುಳಿನಲಿ ಕೆಟ್ಟ ಯೋಚನೆಯ ಹುರಿದುಂಬಿಸುವ ರಾಸಾಯನಿಕವಿದೆ
ಆದರೂ ಇವೆಲ್ಲದರ ನಡುವೆ ಒಂದೊಳ್ಳೆ ಮನಸಿದೆ
ಎದೆ ಬಡಿತಕ್ಕೆ ಕಿವಿಗೊಟ್ಟು ಆಲಿಸು ನಿನಗಾಗಿಯೇ ಬಡಿದುಕೊಳ್ಳುತಿದೆ ಬಿಡುವಿಲ್ಲದೇ......
ನಂಬಿಕೆಯೆಂಬುದರ ಮೇಲೆ ಬದುಕ ಬಂಡಿಯಿದೆ
ಬದುಕಿ ಬಿಡುವ ಬಾ ಇರುವುದೊಂದೇ ಪುಟ್ಟ ಜೀವನ
ಮನಸ್ವಿhttp://www.blogger.com/profile/02203905911897082821noreply@blogger.com0tag:blogger.com,1999:blog-4988138256044302458.post-75863971656841430632018-12-19T20:11:00.000+05:302018-12-21T14:17:20.807+05:30ಬಸ್ಸಿನ ಪ್ರಯಾಣ! ಹಿಂದಿನ ಸೀಟಿನವನ ಫೋನ್ ಮಾತು. ಕನ್ವರ್ ಲಾಲ್ ನ ನೆನಪು!!!
ಶಿವಮೊಗ್ಗದಲ್ಲಿ ಒಂದು ಮದುವೆಯಿತ್ತು ಹೊರಟಿದ್ದೆ.. ಐದು ನಿಮಿಷಕ್ಕೊಂದು ಬಸ್ಸಿರೊದಕ್ಕೆ ಬಸ್ಸಿನ ಪ್ರಯಾಣನೇ ಸುಖ ಅನ್ನಿಸಿ ಬಸ್ಸು ಹತ್ತಿದೆ.. ಬಸ್ಸು ನಿಧಾನಕ್ಕೆ ಹೊರಟಿತ್ತು.. ಡ್ರೈವರ್ ಇನ್ನೆರೆಡು ಜನ ಬಂದರೆ ಬರಲಿ ಅಂತ ಆಮೆ ವೇಗದಲ್ಲಿ ಹೊರಟಿದ್ದ!.. ಬಸ್ಸು ಹಾಗೆ ಮುಂದೆ ಸಾಗುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಯಾರಿಗೋ ಫೋನ್ ಮಾಡಿ ಮಾತಾಡಲು ಶುರು ಮಾಡಿದ್ದ.. ಆತನದು ಅಚ್ಚ ಕನ್ನಡ ವ್ಯಾಕರಣ ಶುದ್ಧವಾದ ಮಾತದು.. ನನ್ನ ಗಮನವನ್ನು ಮನಸ್ವಿhttp://www.blogger.com/profile/02203905911897082821noreply@blogger.com4tag:blogger.com,1999:blog-4988138256044302458.post-68852980409529800442018-11-24T08:16:00.000+05:302018-11-24T08:32:35.574+05:30ಸುಪ್ರೀಂ ಪವರ್ರು ಸಲಿಂಗಕಾಮ #meetoo
ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವ ಇದೆ ಹಾಗಂತ ಮಾಡಿದ ಅನ್ಯಾಯಗಳನ್ನು ಮರೆಯೋದು ಹೇಗೆ? ಕಾವೇರಿ ವಿಚಾರದಲ್ಲಿ ನೀರಿಲ್ಲದ್ದು ಕಣ್ಣಿಗೆ ಕಾಣಿಸಿದರೂ ತಮಿಳುನಾಡಿಗೆ ಇಂತಿಷ್ಟು ಕ್ಯೂಸೆಕ್ಸ್ ನೀರು ಬಿಡಲು ಸೂಚಿಸೋದು.
ಸಲಿಂಗ ಕಾಮ ಅಪರಾಧ ಅಲ್ಲ ಅನ್ನೋದು ಸಹ ಚರ್ಚೆಗೆ ಗ್ರಾಸವಾಗೋ ವಿಚಾರ ಆದರೆ ನಮ್ಮ ದೇಶ ಇನ್ನು ಸುಸಂಸ್ಕೃತ ಆಚಾರ ವಿಚಾರ ಹೊಂದಿರುವ ದೇಶ.. ನಾಲ್ಕು ಗೋಡೆಗಳ ನಡುವೆ ನಡೆಯೊದನ್ನ ಸಾರ್ವಜನಿಕವಾಗಿ ಮಾತಾಡಲು ಇನ್ನು ಮುಜುಗರ ಪಡುತ್ತಾರೆ.. ದೇಶದ ಶೇಕಡಾ 60 ಕ್ಕಿಂತ ಮನಸ್ವಿhttp://www.blogger.com/profile/02203905911897082821noreply@blogger.com0tag:blogger.com,1999:blog-4988138256044302458.post-21977928907356485192018-06-30T20:28:00.002+05:302018-06-30T20:28:58.375+05:30ಅಧರ ಸದರ
ಅವಳ ನೆನಪು
ಮತ್ತೆ ಮತ್ತೆ ಕಾಡುತಿದೆ
ಆ ಮೊದಲ ನೋಟ
ನೆನಪುಗಳ ಓಟ
ಕಿರುನಗೆಯ ಆಟ
ಪ್ರೀತಿಯ ಪಾಠ
ಸೀರೆಯ ಸೆರಗಿನ ಹಾರಾಟ
ಮನಸಿನೊಳಗಿನ ವರಾತ
ಕದ್ದು ಬಿಟ್ಟೆ ನೀ ಹೃದಯದ ಕವಾಟ
ಕಟ್ಟು ಕಲ್ಪನೆಯ ಕಪಾಟ
ಮಳೆಯಬ್ಬರಕ್ಕೆ ನಲುಗುತ್ತಿದೆ ಅಧರ
ಬೆಚ್ಚಗಿಡುವೆ ಸ್ವಲ್ಪ ಕೊಟ್ಟರೆ ಸದರ
ಬೆತ್ತಲಾಗಿ ನಿಂತಿದೆ ಭಾವನೆಗಳು
ಮುಚ್ಚಿಟ್ಟಿರುವ ಕಾಮನೆಗಳು ಬಯಲಾಗಿದೆ
ಕಾರ್ಮೊಡ ಕವಿಯುವ ಮುನ್ನ ಸೆರಗಂಚಿನಲ್ಲಿ ಗಾಳಿ ಬೀಸಿಬಿಡು
ಬಿತ್ತಿಬಿಡುವೆ ಪ್ರೀತಿಯ ಬೀಜ!
ಹೊತ್ತಿ ಮನಸ್ವಿhttp://www.blogger.com/profile/02203905911897082821noreply@blogger.com2tag:blogger.com,1999:blog-4988138256044302458.post-56527467798144958252017-10-30T00:11:00.001+05:302017-10-30T00:11:17.643+05:30ಮನಸಿನ ಪುಟಗಳ ಮೇಲಿನ ಸಾಲುಗಳು!
ಮನಸಿನ ಪುಟಗಳ ಮೇಲಿನ ಸಾಲುಗಳು ಮಳೆಯಬ್ಬರಕ್ಕೆ
ಕಲಕಿ ಹೋಗಿದೆ,
ಮಳೆ ನಿಲ್ಲುವವರೆಗೆ ಕಾಯಲೇ ಬೇಕಿದೆ, ಮಳೆಯ೦ಗಳದೊಳಗೆ ನೀ ಬಿಟ್ಟು ಹೋದ ಹೆಜ್ಜೆಗುರುತುಗಳ ಹಾಗೇ ನೋಡುತ್ತ ನಿ೦ತಿರುವೆ. ದೂರದಲ್ಲೆಲ್ಲಾದರೂ ನಿನ್ನ ಗೆಜ್ಜೆ ಸದ್ದು ಮಳೆಯಬ್ಬರದ ಮಧ್ಯ ಕೇಳ ಬಹುದೇನೋ ಎ೦ದು,
ನೀ ನೀಡಿದ ಬಿಸಿಯುಸಿರ ಮುತ್ತಿನ ಹಸಿಹಸಿ ನೆನಪೊ೦ದು ಕಾಡುತಿ್ತದೆ,
ನಿನ್ನೆದೆಯಾಳದೊಳಗೆ ಬೆಚ್ಚಗೆ ಹುದುಗುವಾಸೆ ಹೆಚ್ಚಾಗುತ್ತಿರಲು
ಖಾಲಿ ಕಾಪಿ ಕಪ್ಪೊಳಗಿನ ಉಳಿದ ಹೆಪ್ಪುಗಟ್ಟುತಿರುವ ಹನಿಯೊ೦ದು ನಗುತ್ತಾಮನಸ್ವಿhttp://www.blogger.com/profile/02203905911897082821noreply@blogger.com0tag:blogger.com,1999:blog-4988138256044302458.post-87202334831997562762016-01-08T16:35:00.000+05:302016-01-08T16:35:25.969+05:30ಭಟ್ಟರ ಪತ್ರಿಕೆ ವಿಶ್ವ ವಾಣಿ ಬರ್ತಿದೆ ದಾರಿ ಬಿಡಿ!
ಹೊಸ ವರ್ಷದ ಹಾರ್ದಿಕ ಶುಭಾಶಯಗಳು...ಯುಗಾದಿಗೆ ನಮಗೆ ಹೊಸವರುಷ ಅಂತೀರಾ? ನನ್ನ ಸ್ನೇಹಿತೆಯೊಬ್ಬಳು ಹೊಸ ವರ್ಷಕ್ಕೆ ಫೇಸ್ ಬುಕ್ ನಲ್ಲಿ ಹಾಕಿದ್ದೇನಪ್ಪಾ ಅಂದ್ರೆ ವರ್ಷವಿಡೀ ಕ್ಯಾಲೆಂಡರನ್ನೆ ನೋಡಿ ಇವತ್ತಿಂತಾ ದಿನ ಅಂತ ತಿಳ್ಕೊಳೋ ನೀವು ಹೊಸವರ್ಷ ಬಂದಾಗ ಮಾತ್ರ ಯಾಕೆ ಹೀಗೆ ಅಂತ ಅವಳ ಪ್ರಶ್ನೆ, ಹೊಸವರ್ಷ ಆಚರಿಸಿ ಆತ್ಮೀಯರಿಗೆ ಶುಭ ಹಾರೈಸಿ, ಯುಗಾದಿ ಹಬ್ಬವನ್ನು ಇನ್ನೂ ಹೆಚ್ಚಿನ ಸಂತಸದಿಂದ ಆಚರಿಸಿ ಅಂತ ಬರೆದಿದ್ದಳು.. ನನಗೂ ಅವಳು ಹೇಳಿದ್ದು ಸರಿ ಅನಿಸಿದ್ದು ನಿಜ.
&ಮನಸ್ವಿhttp://www.blogger.com/profile/02203905911897082821noreply@blogger.com11tag:blogger.com,1999:blog-4988138256044302458.post-42701888505812875052014-10-15T23:15:00.000+05:302014-10-15T23:15:46.723+05:30 ನಂಗೊತ್ತಿರೋ ಒಂದಷ್ಟು ಮಾಹಿತಿ
ಖಾಲಿ ಹಾಳೆ ಬಾಲ್ ಪೆನ್ನು ಎದುರಿಗೇ ಅನಾಥವಾಗಿ ಬಿದ್ದುಕೊಂಡಿದ್ದರೂ ಅದನ್ನೆತ್ತಿಕೊಂಡು ಒಂದಕ್ಷರ ಬರೆಯಲಾಗದ ಸೋಮಾರಿತನದಲ್ಲಿ ನನ್ನೊಳಗಿನ ಬರಹಗಾರನಿದ್ದನಲ್ಲ...
ಒಂದು ವಾರವಾಯಿತು ಗಂಟಲು ನೋವು ಶುರುವಿಟ್ಟುಕೊಂಡು, ಮಳೆಯ ಕಾರಣಕ್ಕೋ.. ಅಥವಾ ಕಾರ್ಯದ ಮನೆಗಳಲ್ಲಿ ಬಿಸಿಲರಿ ಬಾಟಲಿಯ ಯೋಚನೆ ಮಾಡದೆ (ಬಿಸ್ಲರಿ,ಬಿಸಿನೀರು ಅಥವಾ ಕಾದಾರಿದ ನೀರು ಕುಡಿದು ಅಭ್ಯಾಸವೇ ಇಲ್ಲ, ಅದು ಬೇರೆಯ ವಿಚಾರ. ಆಂಟೀಬಯಾಟಿಕ್ ತೆಗೆದುಕೊಳ್ಳೋದು ಯಾಕೆ ಸುಮ್ಮನಿದ್ದುದೇ ಈಗ ವಿಪರೀತಕ್ಕಿಟ್ಟುಕೊಂಡಿದೆ. ಮನಸ್ವಿhttp://www.blogger.com/profile/02203905911897082821noreply@blogger.com2tag:blogger.com,1999:blog-4988138256044302458.post-34826413631526584492013-10-17T10:44:00.002+05:302013-10-17T10:44:43.332+05:30ಕಥೆಯೊಳಗಿನ ಕಥೆ
ಇವತ್ತೇನಾದರೂ ಆಗಲಿ ಕಥೆ ಬರೆಯಲೇ ಬೇಕೆಂಬ ನಿರ್ಧಾರಕ್ಕೆ ಬಂದವನು ಪೆನ್ನು ಪೇಪರನ್ನು ಕೈಗೆ ತೆಗೆದುಕೊಂಡು ಬರೆಯಬೇಕೆಂದು ಒಂದೆರಡಕ್ಷರ ಬರೆದಾಗಿದೆ ಅಷ್ಟೆ, ಅದ್ಯಾಕೋ ಅಕ್ಷರಗಳು ಮಬ್ಬು ಮಬ್ಬಾಗಿ ಕಾಣತೊಡಗಿತು, ಪಕ್ಕದಲ್ಲಿದ್ದ ಅವನ ಕನ್ನಡಕ ಅವನನ್ನು ನೋಡಿ ನಕ್ಕಂತೆ ಭಾಸವಾಯಿತು, ತಥ್ ಇದರ ಎಂದು ಬೈಯಬೇಕೆಂದುಕೊಂಡವನಿಗೆ ತನ್ನ ಎರಡನೇ ಕಣ್ಣಿನ ಜೋಡಿಗಳನ್ನು ಬೈಯ್ಯಲು ಮನಸ್ಸಾಗಲೇ ಇಲ್ಲ... ಕನ್ನಡಕ ಹಾಕಿಕೊಂಡು ನೋಡುತ್ತಾನೆ ಮೊದಲು ಮುದ್ದಾಗಿ ಮನಸ್ವಿhttp://www.blogger.com/profile/02203905911897082821noreply@blogger.com10tag:blogger.com,1999:blog-4988138256044302458.post-84357684949447055152013-08-26T23:05:00.000+05:302013-08-28T15:00:12.027+05:30ನೀರ ಕೊರತೆ, ನೀರ ವರತೆ
ನೀರಿಗೆ ಜೀವಜಲ ಎನ್ನುವ ಹೆಸರೂ ಇದೆ, ಆದರೆ ಅಮೃತವೂ ಅತಿಯಾದರೆ ವಿಷವಾಗುತ್ತದೆ ಎನ್ನುವ ಮಾತು ಸತ್ಯ.. , ಅಡಿಕೆಗೆ ಕೊಳೆರೋಗ ಬಂದಿದೆ ಜಿಟಿಜಿಟಿ ತಿಂಗಳಾನುಗಟ್ಟಲೆ ಹೊಯ್ದ ಜಡಿಮಳೆ ರೈತರಿಗೆ ಅಪಾರ ಬೆಳೆ ಹಾನಿ ಮಾಡಿವೆ, ಅಡಿಕೆ ಬೆಲೆ ಗಗನಕ್ಕೇರಿದ್ದರೂ ಅದರಿಂದ ಬೆಳೆಗಾರರಿಗೆ ಯಾವುದೇ ಲಾಭಾಂಶ ದೊರೆಯುತ್ತಿಲ್ಲ... ಈ ಸಾರಿಯ ಮಳೆಗಾಲವನ್ನು ನೋಡಿದರೆ ಮೊದಲು ಮಳೆಯಿಲ್ಲದೆ ಅನಾವೃಷ್ಟಿ ಅನಿಸಿದ್ದೂ ಅತಿವೃಷ್ಟಿಯಾಗಿ ಮಾಡಿದ ಹಾನಿ ಅಶ್ಟಿಷ್ಟಲ್ಲ... ಅಂದಹಾಗೆ ಮನಸ್ವಿhttp://www.blogger.com/profile/02203905911897082821noreply@blogger.com3tag:blogger.com,1999:blog-4988138256044302458.post-63924114058085660092013-03-25T21:08:00.000+05:302013-03-25T21:30:42.424+05:30ಆಲೆಮನೆಯ ಕಬ್ಬಿನ ಹಾಲೂ ನೊರೆಬೆಲ್ಲವೂ ಆಹಾ...
ಆಲೆಮನೆಯೆಂಬ ಶಬ್ದ ಕೇಳಿದಾಕ್ಷಣ ಕಬ್ಬಿನ ಹಾಲಿನ ರುಚಿಯನ್ನು, ನೊರೆಬೆಲ್ಲದ ಸವಿಯ ನೆನೆಸಿಕೊಂಡರೆ ನಾಲಿಗೆಯಲ್ಲಿ ನೀರೂರದೆ ಇರಲಾರದು...
ಮನಸ್ವಿhttp://www.blogger.com/profile/02203905911897082821noreply@blogger.com10tag:blogger.com,1999:blog-4988138256044302458.post-43380443303899335212012-12-29T08:54:00.002+05:302012-12-29T08:54:59.594+05:30ಹಳೆಯ ವರ್ಷ ಕಳೆಯುತ್ತಿದೆ, ಪ್ರಳಯ ಮುಂದೆ ಹೋಗಿದೆ, ಹೊಸ ವರ್ಷ ಬರುತ್ತಿದೆ
ನನ್ನದೊಂದು ಬ್ಲಾಗ್ ಇದೆ ಅನ್ನೋದೆ ಮರೆತುಹೋಗುವಷ್ಟು ದಿನಗಳಾಗಿವೆ ಏನೂ ಬರೆಯದೆ.. ಪದೇ ಪದೇ ಅದೇ ರಾಗ ಅದೇ ತಾಳ ಅಂದ್ರಾ? ಹೂಂ ಒಂತರಾ ಹಾಗೇ ಅನ್ನಬಹುದೇನೊ... ಬರಹ ಪ್ಯಾಡಿನಲ್ಲಿ ಗೀಚಲೂ ಮನಸ್ಸಿಲ್ಲದ ಸಿಕ್ಕಾಪಟ್ಟೆ ಸೋಮಾರಿತನ...ವರುಷದ ಅಂತ್ಯಕ್ಕೆ ನಾವು ತಲುಪಿಯಾಗಿದೆ, ಇತ್ತೀಚಿನ ದಿನಗಳಲ್ಲಿ ದಿನಪತ್ರಿಗಳಲ್ಲೆಲ್ಲಾ ಬ್ಲಾಗ್ ಬರಹಗಳು ಮೂಡಿಬರುತ್ತಿವೆ..ಬ್ಲಾಗ್ ಗಳು ಎಂದರೆ ನಾಯಿಕೊಡೆಗಳು ಅನ್ನುವಷ್ಟರ ಮಟ್ಟಿಗೆ ತಾತ್ಸಾರ ಮಾಡುತ್ತಿದ್ದವರು ಬ್ಲಾಗ್ ಮನಸ್ವಿhttp://www.blogger.com/profile/02203905911897082821noreply@blogger.com3tag:blogger.com,1999:blog-4988138256044302458.post-59480013589783691212012-03-10T22:20:00.000+05:302012-03-10T22:20:29.354+05:30ಅನಿಸಿದ್ದು, ತೋಚಿದ್ದು ಗೀಚಿದ್ದು ಹಾಗೇ ಸುಮ್ಮನೆ.....ನಾನು ಬ್ಲಾಗ್ ನಲ್ಲಿ ಬರೆಯೋದನ್ನು ಬಿಟ್ಟು ಬಿಟ್ಟೆನಾ, ಮರೆತು ಹೋಗಿದೆಯಾ.. ಬರೆಯಬೇಕು, ಬರವಣಿಗೆ ಪುನಃ ಆರಂಭವಾಗಬೇಕು, ಅದೇ ಲಯ ಇದೆಯಾ, ಅಥವಾ ಅಕ್ಷರ, ಪ್ರಾಸಗಳು, ಪದ ಪುಂಜಗಳು ಹೊಳೆಯದೇ ತಡವರಿಸುತ್ತದೆಯಾ ಮನಸ್ಸು, ಹೀಗೆಲ್ಲಾ ಪ್ರಶ್ನೆಗಳು ನನ್ನ ಕಾಡ ತೊಡಗಿತು...ಚಿತ್ರಕ್ಕ ಹೇಳಿದಂತೆ ಬರವಣಿಗೆಯ ಇಳಿಕೆಯ ಕಾಲವಾ ಎಂದು ಯೋಚಿಸಿದರೆ ನಾನು ಬರವಣಿಗೆಯ ಉತ್ತುಂಗಕ್ಕೆ ಏರಲೇ ಇಲ್ಲ, ಟೈಮ್ಲೀ ಅಪ್ಡೇಟುಗಳು ಅಂತ ಆಗಲಿ, ವಾರಕ್ಕೊಂದು ಲೇಖನ ಅಂತಲೋ, ಈ ತಿಂಗಳು ಬರೆಯಲೇ ಬೇಕು ಅಂತಲೋ ಒಂದು ಮನಸ್ವಿhttp://www.blogger.com/profile/02203905911897082821noreply@blogger.com11tag:blogger.com,1999:blog-4988138256044302458.post-54302657358265564292011-09-29T20:44:00.002+05:302011-09-29T21:47:32.717+05:30ಮೌನ ಮಾತಾಡಿದಾಗಮಾತೊಂದೆ ಎಲ್ಲವೂ ಅಲ್ಲ
ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ
ಮಾತು ಸಾಕಾದಾಗ ಮೌನ ಹಿತ
ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ
ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ
ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ
ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡ
ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ
ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ
ಮಾತು ಮೌನದ ನಡುವೆ ಅಂತರ ನಿರಂತರ
ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.ಮನಸ್ವಿhttp://www.blogger.com/profile/02203905911897082821noreply@blogger.com15tag:blogger.com,1999:blog-4988138256044302458.post-33457820324015182112011-07-05T16:22:00.000+05:302011-07-05T16:22:31.390+05:30ಚಿತ್ರರಂಗದ ಬಗ್ಗೆ ಒಂದಿಷ್ಟು ತಿಳಿದಷ್ಟು ಮತ್ತು ಅಮೃತ ಘಳಿಗೆ ಚಲನ ಚಿತ್ರದಲ್ಲಿ ಬಾಲನಟನಾಗಿ ನನ್ನ ಅಭಿನಯ! ನನ್ನೊಳಗಿನ ಬರಹಗಾರ ಅನಾಮತ್ತಾಗಿ ತಲೆಗೆ ಕೈ ಕೊಟ್ಟು ಕುಂಭಕರ್ಣನಂತೆ ದೀರ್ಘ ನಿದ್ರೆಗೆ ಜಾರಿದ್ದನೇನೋ ಎನ್ನುವ ಅನುಭವ,ಅಲ್ಲಾಡಿಸಿದರೂ ಏಳಲು ಒಪ್ಪದ ಜಾಯಮಾನದ ಆತ ನಿನ್ನೆ ಇಂದ ಒಂದೇ ಸಮನೆ ಸುರಿಯುತ್ತಿರುವ ಮಲೆನಾಡಿನ ಜಡಿ ಮಳೆಯ ದೊಡ್ಡ ದೊಡ್ಡ ಹನಿ ಮೈಗೆ ಸಿಡಿದಿರಬೇಕು.. ತಟಪಟ ಸದ್ದು ಕಿವಿಗೆ ಬಿದ್ದಿರಬೇಕು, ಮೈ ಕೈ ಮುರಿಯುತ್ತಾ ಎದ್ದು ಕುಳಿತಂತೆ ಅನ್ನಿಸುತ್ತಿದೆ, ಪೀಠಿಕೆ ಅತಿಯಾಗುತ್ತಿದೆ ಅನ್ನಿಸುವ ಮೊದಲು ಲೇಖನ ಆರಂಭಿಸಿ ಬಿಡುತ್ತೇನೆ
&ಮನಸ್ವಿhttp://www.blogger.com/profile/02203905911897082821noreply@blogger.com4tag:blogger.com,1999:blog-4988138256044302458.post-87187578542227524462011-05-27T10:45:00.000+05:302011-05-27T10:45:05.004+05:30ಸಾವಯವ ಕೃಷಿಯ ಬಗೆಗೆ ನಮಗೆಷ್ಟು ಗೊತ್ತು? ಸಂಪೂರ್ಣ ಸಾವಯವ ಕೃಷಿ ಈಗಿನ ಆಧುನಿಕ ಕೃಷಿಯಲ್ಲಿ ಸಾಧ್ಯವಾ? ರೋಗ ಭಾದೆಯಿಂದ/ ಹುಳ ಹುಪ್ಪಟೆಗಳ ಉಪಟಳದಿಂದ ಪಾರಾಗಲು ಸಾವಯವ ವಿಧಾನದಿಂದ ಸಾಧ್ಯವಿದೆಯಾ?
ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ ಕೃಷಿ ಸಾಧ್ಯವಿಲ್ಲವಾ?? ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ, ಅದೇ ರೀತಿ ಅಡಿಕೆ ಬೆಳೆಗೆ ಎಂಡೋ ಸಲ್ಫಾನ್ ನಂತ ಅಪಾಯಕಾರಿಯಾದ ಭೂಮಿಯಲ್ಲಿ ಅನೇಕ ತಲೆಮಾರುಗಳು ಕಳೆದರೂ ನಾಶವಾಗದೆ ಮುಂದಿನ ಪೀಳಿಗೆಯನ್ನೇ ಅಂಗವಿಕಲರನ್ನಾಗಿ ಮಾಡುವ ಎಂಡೋ ಸಲ್ಫಾನ್ ಕೀಟನಾಶಕ ಬಳಕೆ ಅಷ್ಟು ಮನಸ್ವಿhttp://www.blogger.com/profile/02203905911897082821noreply@blogger.com2tag:blogger.com,1999:blog-4988138256044302458.post-32928346267640521372010-12-31T15:50:00.001+05:302010-12-31T15:57:31.681+05:30ಗುಝಾರಿಶ್(Guzaarish) -ಇದು ಬಿಡುಗಡೆಯ ಬೇಡಿಕೆ, ಒಮ್ಮೆ ಚಿತ್ರ ನೋಡಿ ಎಂಬ ನನ್ನ ಗುಝಾರಿಶ್ಗುಝಾರಿಶ್, ಸಂಜಯ್ ಲೀಲಾ ಬನ್ಸಾಲಿಯವರ ಮತ್ತೊಂದು ಕಲಾತ್ಮಕ ಚಿತ್ರ, ಗುಝಾರಿಶ್ ಎಂದರೆ ಬೇಡಿಕೆ ಅಥವಾ ಕೋರಿಕೆ ಎನ್ನುವ ಅರ್ಥ ಕೊಡುತ್ತದೆ ಅದು ಹೃತಿಕ್ ರೋಷನ್ ನ ಕಣ್ಣುಗಳಲ್ಲಿಯೇ ವ್ಯಕ್ತಾವಾಗಿ ಹೋಗುತ್ತೆ.
ಇದೊಂದು ಸಂಜಯ್ ಲೀಲಾ ಬನ್ಸಾಲಿಯವರ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು, ಇಲ್ಲಿ ಪಾತ್ರದ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ, ಅದ್ಯಾಕೋ ಗೊತ್ತಿಲ್ಲ ಇಂದ್ರಜಾಲ ಅಥವಾ ಮ್ಯಾಜಿಕ್ ಶೋ ಗಳು ನನಗೆ ತುಂಬಾ ಇಷ್ಟವಾಗಿಬಿಡುತ್ತದೆ, ಕಣ್ಣು ಇಷ್ಟೆಲ್ಲಾ ಮೋಸ ಹೋಗುತ್ತಲ್ಲಾ ಅಂತಲೂ ಇರಬಹುದೇನೋ? ಮನಸ್ವಿhttp://www.blogger.com/profile/02203905911897082821noreply@blogger.com14tag:blogger.com,1999:blog-4988138256044302458.post-1847428291188216372010-10-12T22:09:00.001+05:302010-10-12T22:09:02.290+05:30ನಂಬರ್ ಪೋರ್ಟೆಬಿಲಿಟಿ (ಸೇವೆ ಬದಲಾಯಿಸಿದರೂ ಮೊಬೈಲ್ ನಂಬರ್ ಬದಲಾಗೋಲ್ಲ)ಜಂಗಮವಾಣಿ ಅಥವಾ ಸಂಚಾರಿ ದೂರವಾಣಿ ಅರ್ತಾಥ್ ಮೊಬೈಲ್ ಇಟ್ಟುಕೊಳ್ಳದವರು ಅತಿ ವಿರಳ, ಹೆಚ್ಚಿನ ಜನರ ಜೇಬಿನಲ್ಲಿ ಬೆಚ್ಚಗೆ ಕುಳಿತಿರುವ, ಸೊಂಟದ ಪಟ್ಟಿಯಲ್ಲಿ ಅಡಗಿರುವ, ಮಹಿಳಾಮಣಿಗಳ ತರಾವರಿ ಕೈ ಚೀಲಗಳಲ್ಲಿ, ಕತ್ತಿನಲ್ಲಿ ಕತ್ತಿನಹಾರವಾಗಿ, ಕೋಮಲ ಕೈಗಳ ನಡುವೆ ಹುದುಗಿರುವ ಈ ಪುಟಾಣಿ ಯಂತ್ರದಲ್ಲಿ ಏನಿದೆ ಏನಿಲ್ಲ, ಎಲ್ಲವೂ ಇದೆ, ಕಾಸಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಜಂಗಮವಾಣಿ ಇಲ್ಲದೇ ಜೀವನ ಸಾಗೋದೆ ಇಲ್ಲ.. ಮೊಬೈಲ್ ಇಲ್ಲದ ದಿನ ಅದೇನೋ ಕಳೆದುಕೊಂಡ ಅನುಭವ.
ಮೊಬೈಲ್ ಬಳಕೆದಾರರು ಆಸೆ ಮನಸ್ವಿhttp://www.blogger.com/profile/02203905911897082821noreply@blogger.com7tag:blogger.com,1999:blog-4988138256044302458.post-71820944563028063312010-07-19T15:02:00.002+05:302010-07-22T11:03:13.839+05:30ಏನಿದು ಎಡೆ ಶೃಂಗಾರ? ನಾನು ಬ್ಲಾಗ್ ಮನೆಯ ಬಾಗಿಲು ತೆರೆಯದೇ ಅನೇಕ ತಿಂಗಳುಗಳೇ ಕಳೆದು ಹೋಗಿವೆ, ಮನೆಯ/ಮನದ ಅಂಗಳದೊಳಗೆ ಧೂಳು ಕಾಲಿಗೆ ಮೆತ್ತಿಕೊಂಡ ಅನುಭವ, ಸುತ್ತಲೂ ಜೇಡ ಬಲೆ ಹೆಣೆದ ಹಾಗೆ ಭ್ರಮೆಯೋ ವಾಸ್ತವವೋ ಗೊತ್ತಾಗುತ್ತಿಲ್ಲ!, ಈಗ ನಾನು ಮನೆ/ಮನದಂಗಳವನ್ನು ಚೊಕ್ಕವಾಗಿಸಿ, ದೂಳು ಜೇಡರ ಬಲೆಯನ್ನು ತೊಲಗಿಸಿ, ಹೊಸ ಹುಮ್ಮಸ್ಸಿನಿಂದ ನನ್ನ ಬ್ಲಾಗ್ ಮನೆಯ ಅಂಗಳಕ್ಕೆ ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ, ಎಡೆ ಶೃಂಗಾರ ಎನ್ನುವುದರ ಬಗ್ಗೆ ಬರೆದಿದ್ದೇನೆ ಇಷ್ಟವಾಗಬಹುದು ಮನಸ್ವಿhttp://www.blogger.com/profile/02203905911897082821noreply@blogger.com21tag:blogger.com,1999:blog-4988138256044302458.post-59626205864546714022010-04-19T14:39:00.001+05:302010-07-18T21:51:57.182+05:30ಐಪಿಎಲ್ ಟ್ವೆಂಟಿ 20 ಆಟದ ಗುಣಮಟ್ಟದಲ್ಲಿ ಕುಸಿತವಾಗುತ್ತಿದೆಯೇ?ಐಪಿಎಲ್ ಟ್ವೆಂಟಿ 20 ಚುಟುಕು ಕ್ರಿಕೆಟ್ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆಯಾ? ಹೀಗೊಂದು ಪ್ರಶ್ನೆ ಕಾಡುತ್ತಿದೆ, ಈ ವರ್ಷದ ಟ್ವೆಂಟಿ 20 ಕ್ರಿಕೆಟ್ ಸೀಸನ್ ನಲ್ಲಿ ಗಮನ ಸೆಳೆದಿದ್ದು ಕ್ಯಾಚುಗಳು, ಅತಿ ಕಷ್ಟಕರವಾದ ಹಿಡಿಯಲು ಅಸಾಧ್ಯವೆನಿಸುವಂತ ಕ್ಯಾಚುಗಳನ್ನು ಅತಿ ಸುಲಭವೇನೋ ಎಂಬಂತೆ ಚಂಡನ್ನು ಹಿಡಿದು ಸಂಭ್ರಮಿಸುವುದು ನೋಡಿದಾಗ ಅತ್ಯಂತ ಖುಷಿಯನ್ನು ನೀಡುತ್ತದೆ, ಆದರೆ ಈ ಬಾರಿಯ ಕಳಪೆ ಕ್ಷೇತ್ರ ರಕ್ಷಣೆ ಹಾಗೂ ಅತಿ ಸುಲಭದ ಕ್ಯಾಚುಗಳನ್ನು ಬಿಟ್ಟಿದ್ದು ಐಪಿಎಲ್ ನ ಮನಸ್ವಿhttp://www.blogger.com/profile/02203905911897082821noreply@blogger.com10tag:blogger.com,1999:blog-4988138256044302458.post-88081815220950347202010-02-26T16:23:00.002+05:302010-02-26T21:16:35.292+05:30ಹೋಳಿ ಬಂತು ಹೋಳಿ ಭಾರತವು ಹಬ್ಬಗಳ ತವರೂರಾಗಿದೆ, ಪ್ರತಿ ವರ್ಷವೂ ಆಚರಿಸುವ ದೀಪಾವಳಿ, ಗಣೇಶ ಚತುರ್ಥಿಯಂತಹ ಭಕ್ತಿ ಹಬ್ಬದ ಜೊತೆಗೆ ಈ ಬಣ್ಣದ ಹಬ್ಬವಾದ ಹೋಳಿ ಹಬ್ಬವೂ ಒಂದು, ಇದು ಜನರಿಗೆ ಮನರಂಜನೆಯನ್ನೂ, ಪುನರುತ್ಸಾಹವನ್ನೂ ತುಂಬುವಲ್ಲಿ ಯಶಸ್ವಿಯಾಗಿದೆ.
ಹೋಳಿ ಬಂತೆಂದರೆ ಅದೇನೋ ಸಂಭ್ರಮ, ಸ್ನೇಹಿತರು, ಬಂಧು ವರ್ಗದವರೊಂದಿಗೆ ಸೇರಿಕೊಂಡು ಸಂತಸದಿಂದ ಕುಣಿದು ಒಬ್ಬರಿಂದೊಬ್ಬರಿಗೆ ಬಣ್ಣ ಹಚ್ಚಿಕೊಳ್ಳುವುದರ ಮೂಲಕ ಖುಷಿಯನ್ನು ಹಂಚಿಕೊಳ್ಳುವ ಹೋಳಿ ಯಾರಿಗೆ ತಾನೇ ಇಷ್ಟವಿಲ್ಲ? ಈ ಮನಸ್ವಿhttp://www.blogger.com/profile/02203905911897082821noreply@blogger.com16tag:blogger.com,1999:blog-4988138256044302458.post-53913289698298268612010-01-29T14:25:00.000+05:302010-01-29T14:25:18.395+05:30ಕೃಷಿಕರ ಸಂಕಷ್ಟಗಳು ಮತ್ತು ಯಾಂತ್ರೀಕೃತ ಕೃಷಿSpecial Note to google reader users: my full blog feeds are not available, sorry for the inconvenience, as i noticed miss use of my blog feeds, please visit my blog to read full article, thank you for ur support.
ಈಗ ನನ್ನ Relationship Status ಬದಲಾಗಿದೆ Half-Shirt(ಅರ್ಧಾಂಗಿ) ಬಂದಿದಾಳೆ, ಅಂದರೆ ನಾನು ವಿವಾಹಿತನಾಗಿದ್ದೀನಿ, ಒಂತರಾ ಹೊಸತನ ಇದೆ.. ಹೊಸ ಬಾಳ ಸಂಗಾತಿ, ಬದುಕು ಸುಂದರವಾಗಿದೆ ಅನಿಸ್ತಾ ಇದೆ, ಅದರ ಜೊತೆಗೆ ಮುಂಚಿನಮನಸ್ವಿhttp://www.blogger.com/profile/02203905911897082821noreply@blogger.com9tag:blogger.com,1999:blog-4988138256044302458.post-25679404086672651062009-12-29T23:00:00.003+05:302009-12-30T11:38:58.276+05:30ಹೊಸ ವರ್ಷದ ಹೊಸ ಸಂಭ್ರಮದಲ್ಲಿಮೂಡುತಿರಲಿ ಆಶಾಕಿರಣ, ಇರುಳ ಹಿಂದೆ ಬೆಳಕಿದೆ.
ಹೂವಿನ ಹಾದಿಯಂತ ಹೊಸ ವರುಷದಲ್ಲಿ ಮೃದುವಾದ ಹೆಜ್ಜೆಯನ್ನಿಡುತ್ತಾ ಸಂಭ್ರಮ ಶುಭಾಶಯಗಳೊಂದಿಗೆ ಹೊಸ ವರುಷವನ್ನು ಸ್ವಾಗತಿಸೋಣ.ಇನ್ನೇನು ನೋಡು ನೋಡುತ್ತಿದ್ದಂತೆ ಹೊಸ ವರ್ಷ ಬಂದೇ ಬಿಡುತ್ತದೆ,ಆದರೆ ಹಿಂದಿನ ವರುಷದ ಗುಂಗಿನಲ್ಲೇ ಇದ್ದ ನಾವು ಹೊಸ ವರ್ಷದ ಮಧುರ ಕ್ಷಣಗಳನ್ನು ಸವಿಯಲು ಸಿದ್ಧರಾಗೋಣ.
ದಿನಗಳು ಉರುಳುತ್ತಿವೆ, ಹೊಸ ವರುಷ ಬಂದು ಹೋಗುತ್ತಲೇ ಇವೆ, ಆದರೆ ನಾವು ಇಷ್ಟು ವರ್ಷಗಳಲ್ಲಿ ಸಾದಿಸಿದ್ದೇನೆಂದು ಮನಸ್ವಿhttp://www.blogger.com/profile/02203905911897082821noreply@blogger.com11