ಪತ್ರಿಕೆಯಲ್ಲಿ ಬಂದಿತ್ತು ಜಾಹಿರಾತು..
ಕೇವಲ ೫೦೦ರೂಪಾಯಿಗೆ ತಿಗಣೆ ಕೊಲ್ಲುವ ಯಂತ್ರ
ಸಂಪರ್ಕಿಸಿ:
ಚಿಕ್ಕ ಕಲ್ಲಪ್ಪ
ಬಿನ್ ದೊಡ್ಡ ಕಲ್ಲಪ್ಪ
ಮರಿಕಲ್ಲಿನ ಪಾಳ್ಯ
ಮುಂಬೈ-೪೨೦
ಓದಿದ ನಾನು ತಡಮಾಡದೆ ಕಳಿಸಿಯೇ ಬಿಟ್ಟೆ ೫೦೦ರೂಪಾಯಿ,
ಒಂದು ತಿಂಗಳ ನಂತರ ಬಂದಿತ್ತು ನನಗೆ ಪಾರ್ಸೆಲ್ಲು ,
ಸಂತಸದಿಂದ ತೆರೆದು ನೋಡಿದರೆ ಇತ್ತು ಎರೆಡು ಕಲ್ಲು
ಜೊತೆಗೆ ಇತ್ತು ಬಳಸುವ ವಿಧಾನ
"ಒಂದು ಕಲ್ಲಿನ ಮೇಲೆ ತಿಗಣೆ ಇಟ್ಟು ಇನ್ನೊಂದು ಕಲ್ಲಿನಿಂದ ಜಪ್ಪಿದರೆ ತಿಗಣೆ ಸಾಯುತ್ತದೆ ಎಂದು!".
1 comment:
ಚೆನ್ನಾಗಿದೆ ನಿಮ್ಮ ಕಲ್ಪನೆ..
Post a Comment